ಸಾಹಿತ್ಯ: ಕೆ.ಎಸ್. ನಿಸಾರ್ ಅಹಮದ್ ಧ್ವನಿ: ಎಚ್ ಕೆ ನಾರಾಯಣ ನಾದವಿರದ ಬದುಕೇ ಉನ್ಮಾದ ಕೋರಬೇಡ ಈ ನೆಲದ ಜಲವ ಸವಿದು ರವಿ ಕರುಣೆ ಬರೆಯಬೇಡ ಬಿಡುವಿರದ ದುಡಿತದಲ್ಲಿ ಬಲಿಯಾಗದಿರಲಿ ಬೆರಗು ಸುಡು ಬಾಳಿನಂಚ...
ಸಾಹಿತ್ಯ: ಎಚ್ಚೆಸ್ ವೆಂಕಟೇಶಮೂರ್ತಿ ಧ್ವನಿ: ಎಸ್ ಪಿ ಬಾಲಸುಬ್ರಹ್ಮಣ್ಯಂ ಎಲ್ಲಿ ಹೋದಿರಿ ನನ್ನ ತೊರೆದು ಹೀಗೆ ಮರಳ ಹಾಸನು ತೊರೆದ ನದಿಯ ಹಾಗೆ ಕಣ್ಣ ಕುಡಿ ಮಿಂಚುಗಳೆ ಎಳೆ ನಗೆಯ ಹೊಂಚುಗಳೆ ಕುಣಿವ ಮೂಗಿ...
ಸಾಹಿತ್ಯ: ಎನ್ನೆಸ್ ಲಕ್ಷ್ಮೀನಾರಾಯಣ ಭಟ್ಟರು ಧ್ವನಿ: ರತ್ನಮಾಲಾ ಪ್ರಕಾಶ್, ಪುತ್ತೂರು ನರಸಿಂಹ ನಾಯಕ್ ಯಾರು ಹೂಡಿದ ಆಟವೋ? ಯಾರು ಮಾಡಿದ ಮಾಟವೋ? ಮಾಯೆಯೆಂಬ ಜಾಲ ಹೂಡಿ ತೆರೆದ ಭಾಗ್ಯದ ನೋಟವೋ? ಮೇಘದ ಹೂಮ...
ಸಾಹಿತ್ಯ: ಪು.ತಿ. ನರಸಿಂಹಾಚಾರ್ ಧ್ವನಿ: ವೃಂದಗಾನ *ಓಡುವ ಬದುಕಿನ ಧಾವಂತವನ್ನು ಕವಿ ಬಲು ಸುಂದರವಾಗಿ ಕಟ್ಟಿಕೊಟ್ಟಿರುವ ಕವಿತೆ ಇದು* ಗಳಿಗೆ ಗಳಿಗೆಗೂ ಹೊಸ ಹೊಸ ರೀತಿಗೆ ಈ ಜಗವೋಡುತಿದೆ ಹಳತ ನೋಡಿ ತಾ ಕಿ...
ಸಾಹಿತ್ಯ: ಎಚ್ಚೆಸ್ ವೆಂಕಟೇಶಮೂರ್ತಿ ಗಾಯನ: ಸಿ. ಅಶ್ವಥ್ ಒಂದು ಮಣ್ಣಿನ ಜೀವ ಎಂದೂ ಮಣ್ಣಿನಲ್ಲೇ ಉಳಿಯದು ಸಣ್ಣ ಸಸಿಯೇ ಬೆಳೆದು ಬೇರಿಗೆ ಪಾರಿಜಾತವ ಸುರಿವುದು ನೀರು ತುಂಬಿದ ಮಣ್ಣ ಪಾತಿಯೆ ಕಂದರಿಗೆ ಕದ...
ಕವಿದ ಕಾರ್ಮೋಡ ಕರಗಿದ ನಂತರ — ಮಳೆಹನಿಯು ಚುಂಬಿಸುವುದು ಈ ಭುವಿಗೆˌ ಕಗ್ಗತ್ತಲ ರಾತ್ರಿಯು ಕಳೆದ ನಂತರ — ಹೊಂಬೆಳಕು ಹಿತವೆನಿಸುವುದು ಈ ಮನಸ್ಸಿಗೆˌ ಸಹನೆಯೊಂದಿರಲಿ ನಿನ್ನೊಡನೆ — ನಾನರಿತಂತೆ ನೀ ಈಜಬಲ್ಲೆ ಈ ಪ್ರವಾಹದೆದುರಿಗೆˌ ಆ ಸೀತೆಗೂ ತಪ್ಪಲಿಲ್ಲ ಜೀವನದಿ ಅಗ್ನಿಪರೀಕ್ಷೆ — ನೀ ಅಳುಕದಿರು ಗೆಳತಿ ಈ ಪರೀಕ್ಷೆಗೆ....!!!!