ಸಾಹಿತ್ಯ: ಕೆ.ಎಸ್. ನಿಸಾರ್ ಅಹಮದ್ ಧ್ವನಿ: ಎಚ್ ಕೆ ನಾರಾಯಣ ನಾದವಿರದ ಬದುಕೇ ಉನ್ಮಾದ ಕೋರಬೇಡ ಈ ನೆಲದ ಜಲವ ಸವಿದು ರವಿ ಕರುಣೆ ಬರೆಯಬೇಡ ಬಿಡುವಿರದ ದುಡಿತದಲ್ಲಿ ಬಲಿಯಾಗದಿರಲಿ ಬೆರಗು ಸುಡು ಬಾಳಿನಂಚ...
ಸಾಹಿತ್ಯ: ಎಚ್ಚೆಸ್ ವೆಂಕಟೇಶಮೂರ್ತಿ ಧ್ವನಿ: ಎಸ್ ಪಿ ಬಾಲಸುಬ್ರಹ್ಮಣ್ಯಂ ಎಲ್ಲಿ ಹೋದಿರಿ ನನ್ನ ತೊರೆದು ಹೀಗೆ ಮರಳ ಹಾಸನು ತೊರೆದ ನದಿಯ ಹಾಗೆ ಕಣ್ಣ ಕುಡಿ ಮಿಂಚುಗಳೆ ಎಳೆ ನಗೆಯ ಹೊಂಚುಗಳೆ ಕುಣಿವ ಮೂಗಿ...
ಸಾಹಿತ್ಯ: ಪು.ತಿ. ನರಸಿಂಹಾಚಾರ್ ಧ್ವನಿ: ವೃಂದಗಾನ *ಓಡುವ ಬದುಕಿನ ಧಾವಂತವನ್ನು ಕವಿ ಬಲು ಸುಂದರವಾಗಿ ಕಟ್ಟಿಕೊಟ್ಟಿರುವ ಕವಿತೆ ಇದು* ಗಳಿಗೆ ಗಳಿಗೆಗೂ ಹೊಸ ಹೊಸ ರೀತಿಗೆ ಈ ಜಗವೋಡುತಿದೆ ಹಳತ ನೋಡಿ ತಾ ಕಿ...
Comments
Post a Comment